*Morning twitt....☕*
*✏चुनौतिया ही जिंदगी को*
*रोमांचक बनाती है*
*और इसी से आपके ज़िन्दगी का*
*महत्त्व निर्माण होता है !*
*बुराई का कद कितना भी ऊँचा हो*
*सत्य से छोटा ही होता है..✍🏻*
🐚☀🐚
🐾स्नेह वंदन
🌹🌹नमष्कार 🌹🌹
😊🍀🙏शुभ प्रभात🙏🍀😊
🍁*आपका दिन मंगलमय हो
🌹 *GOOD MORNING* 🌹
🌹🙏🙏🙏🌹
☘ *ಮುಂಜಾನೆ ಮಾತು* ☘
*ತೃಪ್ತಿಗೂ ಯಶಸ್ಸಿಗೂ ಭೇದವಿದೆ. ಯಶಸ್ಸು ಬೇರೆಯವರಿಂದ ಅಳೆಯಲ್ಪಟ್ಟರೆ, ತೃಪ್ತಿ ನಮ್ಮೊಳಗೇ ಇರುವ ಸಂಗತಿ. ಯಶಸ್ಸಿನಲ್ಲೂ ತೃಪ್ತಿಯಿರಲಿ!*
🌷 *ಶುಭೋದಯ*🌷
💐 *ಶುಭ ದಿನ*💐
~~~~~✍🏻
*ನಾವು ನಡೆಯುವ ದಾರಿ ನ್ಯಾಯ ನೀತಿ ಧರ್ಮಗಳೆಂಬ* *ರಾಜಮಾರ್ಗವಾಗಿದ್ದರೆ ಯಾರಿಗು ತಲೆಬಾಗಿಸುವ ಪ್ರಮೇಯ ಜೀವನದಲ್ಲಿ ಬರದು*.
*ಅಹಂಕಾರದಲಿ ತಾನು ನಡೆದದ್ದೆ ದಾರಿ ಎಂದು ಬಾವಿಸಿದರೆ ಮುಂದೆ ಎಲ್ಲರೆದುರು ತಲೆಬಾಗಿಸುವ ಕಾಲ ಬರಬಹುದು*
*🙏🏻🌺ಶುಭೋದಯ🌺🙏🏻*
*🙏🏻🌺ಶುಭದಿನ🌺🙏🏻*
🙏🌞☘ *ಸುಪ್ರಭಾತ* ☘🌞🙏
*ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ..!*
*ಇಷ್ಟ ಅಂತ ಹೇಳಿದ್ರೆ ಯಾರು ಪ್ರೀತಿ ತೋರಿಸಲ್ಲ..!*
*ಅದಕ್ಕೆ ಹೇಳೋದು* *ಕಷ್ಟನಾತೋರಿಸಿಕೊಳ್ಳಬಾರದು,ಇಷ್ಟಾನಾ ಹೇಳಿಕೊಳ್ಳಬಾರದು,ಕಷ್ಟಕ್ಕೆ ಕರುಣೆಯಿಲ್ಲ...ಇಷ್ಟಕ್ಕೆ ಬೆಲೆಯಿಲ್ಲ...😔😔*
🍃🌻🍃 *ಶುಭೋದಯ* 🍃🌻🍃
💐🌿💐 *ಶುಭ ನುಡಿ* 💐🌿💐
ಹೇಳುವ ಮುನ್ನ ಕೇಳಿಸಿಕೊಳ್ಳೋಣ, ಪ್ರತಿಕ್ರಿಯಿಸುವ ಮೊದಲು ಯೋಚಿಸೋಣ, ವ್ಯಯಿಸುವ ಮೊದಲು ಗಳಿಸೋಣ, ಶಿಸ್ತು , ಸಂಯಮ ಬೆಳೆಸಿಕೊಂಡು ಸಮಸ್ಯೆಗಳಿಗೆ ತೆರೆ ಎಳೆಯೋಣ.
💐🌹 *ಶುಭೋದಯ* 🌹💐
💐🌹 *ಶುಭದಿನ* 🌹💐
🌻💐Ⓜ💐🌻
*ಬೇರು ಆಳಕ್ಕೆ ಹೋಗಿರುವ ಮರಗಳು ಬಿರುಗಾಳಿಯನ್ನು ಎದರಿಸುತ್ತವೆ.ಬೇರುಗಳು ಗಟ್ಟಿಯಿಲ್ಲದ ಮರಗಳು ಮಾತ್ರ ಬೀಳುತ್ತವೆ. ನಾವು ಗಟ್ಟಿಯಾಗಿದ್ದರೆ, ನಮ್ಮನ್ನು ಯಾರು ಏನೂ ಮಾಡಲಾರರು.*
*ಈ ಗಟ್ಟಿಯಾಗುವ ಕ್ರಿಯೆ ಮಾತ್ರ ನಿರಂತರವಾಗಿರಬೇಕು.*
*🌷ಶುಭೋಧಯ🌷*
*💐 ಶುಭದಿನ💐*
💐💐🙏ಶುಭೋದಯ 🙏💐💐 ""ಈ ಪ್ರೇರಣಾ ಸಾಲನ್ನು ಓದಿ""
🎤 *ಅಮೃತವಾಣಿ* 📢
⚘⚘* "ಗೆಳೆಯರೆ"* ⚘⚘
"ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ ....
"ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ ...
"ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತವೆ ...
"ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ ...
"ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ ...
"ಕೆಳಗೆ ಬೀಳುವಾಗ ಕುಗ್ಗದೆ ... "ಮೇಲೇರುವಾಗ ಹಿಗ್ಗದೆ .... "ಸಮಚಿತ್ತದಿ ಬಾಳಿ ಬದುಕುವುದು ಒಳಿತು .....
*⚘ಬದುಕು ಟೀಚರ್ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*......
🙏 "ಶಾಂತವಾಗಿ ಆಲೋಚಿಸಿ ನೋಡಿ"
*⚘"ಬದುಕು ಸಾರ್ಥಕವಾಗುತ್ತದೆ..⚘*
🌻 *💐ಶುಭಮುಂಜಾನೆ💐* 🌻
💐💐very good morning 💐 💐
🙏 *ಸರ್ವೇ ಜನಾ ಸುಖಿನೋಭವಂತು* 🙏
🌹🙏🌻💞🌻🙏🌹
🙏ಶುಭೋದಯ🙏
"ಮನಸ್ಸು ತುಂಬ ನೋವು ಇಟ್ಟುಕೊಂಡು ಕೊರಗಗುವುದಕ್ಕಿಂತ ಅದನ್ನು ಮಾತಿನಲ್ಲೊ ಅಥವಾ ಕಣ್ಣೀರಿನಿಂದ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳಿ ಇಲ್ಲಂದ್ರೆ ಮುಂದೊಂದಿನ ಅದು ನಮ್ಮ ಜೀವನವನ್ನೇ ನಾಶ ಮಾಡಬಹುದು...."
💐ಈ ದಿನ ಎಲ್ಲರಿಗೂ ಶುಭವಾಗಲಿ💐
*🍃 ಸವಿ ಮಾತು 🍃*
*ಚಿಂತೆ...ನಾಳಿನ ತೊಂದರೆಗಳನ್ನು ತೊಡೆದು ಹಾಕುವುದಿಲ್ಲ. ಬದಲಿಗೆ ಇಂದಿನ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ.*
*🍂ಶುಭೋದಯ🍂*
*🐾 ಶುಭದಿನ 🐾*
💐 *ಜೀವನದಲ್ಲಿ ಎಲ್ಲವನ್ನು*
*ಶಾಶ್ವತವಾಗಿ ಪಡೆಯಲು*
*ಬಯಸುತ್ತೇವೆ*.
*ಆದರೆ*
*ಜೀವನವೇ ಶಾಶ್ವತವಲ್ಲ*
*ಎಂಬುದನ್ನು*
*ಮರೆಯುತ್ತೇವೆ*..🙃
🍇🍒🌲🌴 *ಶುಭೋದಯ* 🌷🍅🌱
💥 ಮುತ್ತಿನಂತ ಮಾತು 💥
ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ,
ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ....
*ಶುಭೋದಯ*
ಮುತ್ತಿನಂಥ ಮಾತು
*"ತಿರಸ್ಕಾರದಿಂದ ಕಾಣುವ ಗೆಳೆಯರಿಗೋಸ್ಕರ ಅಳುತ್ತಾ ಕುಳಿತುಕೊಳ್ಳಬೇಡಿ.. ಬದಲಾಗಿ ನಗುತ್ತ ಅವರಿಗೊಂದು ಥ್ಯಾಂಕ್ಸ್ ಹೇಳಿ ಏಕೆಂದರೆ ಅವರಿಗಿಂತ ಉತ್ತಮ ಗೆಳೆಯರ ಹುಡುಕಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ"...!*
*"ನಿಮ್ಮ ವಿಶ್ವಾಸಿಗರಲ್ಲಿ ಮಾತ್ರವೇ ನಿಮ್ಮ ಮನದ ನೋವನ್ನು ಬಿಚ್ಚಿಡಿ.. ವಿಶ್ವಾಸಕ್ಕೆ ಅರ್ಹರಲ್ಲದ ವ್ಯಕ್ತಿಗಳ ಜೊತೆ ನೀವು ಮನದ ನೋವು ಹೇಳಿಕೊಂಡರೆ ನಿಮ್ಮ ನೋವಿನ ಅಸಹಾಯಕತೆಯನ್ನೇ ಅವರು ಬಂಡವಾಳ ಮಾಡಿಕೊಳ್ತಾರೆ."*
*💐 ಶುಭದಿನ💐*
💐ಶುಭೋದಯ💐
🌞🌞🌞🌞🌞🌞
ಮನೆ ಸಣ್ಣದಾದರೂ ಮನಸ್ಸು
ದೊಡ್ಡದಿರಲಿ.
ಹೃದಯ ಮುಷ್ಟಯಷ್ಟಿದ್ದರೂ ಪ್ರೀತಿ,
ಸ್ನೇಹ ಬೆಟ್ಟದಷ್ಟಿರಲಿ.
ಹಣದಲ್ಲಿ ಬಡತನ ಇದ್ದರೂ
ಗುಣದಲ್ಲಿ ಶ್ರೀಮಂತಿಕೆ ಇರಲಿ.
🌷ಇಂದಿನ ಕಾರ್ಯಗಳಲ್ಲಿ ಯಶಸ್ಸು ಸಿಗಲಿ...
ಶುಭದಿನ... ಶುಭವಾಗಲಿ...👏🌷
🌞🌞🌞🌞
🙏 *ಶುಭೋದಯ* 🙏
*ಬೇರೇಯವರಿಗೋಸ್ಕರ ತಲೆ ಕೆಡಿಸಿಕೊಂಡು ಪ್ರಯೋಜನವಿಲ್ಲ*
*ಬೇರೆಯವರಿಗೋಸ್ಕರ ಮನಸ್ಸಿಗೆ* *ನೋವ್ ಮಾಡ್ಕೊಳ್ಳೋದ್ರಲ್ಲಿ ಅರ್ಥ ಇಲ್ಲ*
*ಇಲ್ಲಿ ಯಾರು ನಮ್ಮೋರಲ್ಲ*
*ಎಲ್ಲಾ ಕಾಲಕ್ಕೆ ತಕ್ಕಂತೆ ತಮಗೆ ಬೇಕಾದಂತೆ ಬದಲಾಗೋ ಉಸರವಳ್ಳಿಗಳು ಅಷ್ಟೇ*....
🙏 *ಶುಭೋದಯ*
📿: ಪ್ರಪಂಚದಲ್ಲಿ ಅತಿ ದುಬಾರಿ
ವಸ್ತು ಅಂದ್ರೆ ನಂಬಿಕೆ ಅದನ್ನು
ಗಳಿಸಲು ಎಷ್ಟೋ ವರ್ಷಗಳೇ
ಬೇಕು.ಆದರೆ ಅದನ್ನು
ನಾಶಗೊಳಿಸಲು ಕೆಲವೇ ಕ್ಷಣ
ಸಾಕು......✍
📿: 💐 ಶುಭೋದಯ 😌☺💐
🙏🏻💞🌞 *ಸುಪ್ರಭಾತ* 🌞💞🙏🏻
💐 *ನುಡಿಮುತ್ತುಗಳು* 💐
*🎄ಓದುವುದನ್ನು ಹವ್ಯಾಸವಾಗಿಸಿ ಇದರಿಂದ ಜ್ಞಾನ ವಿಸ್ತಾರವಾಗುತ್ತದೆ*
*☘ಅಗತ್ಯವಿದ್ದರೆ ನಿಮಗಿಂತ ಕಿರಿಯರ ಸಲಹೆ ಪಡೆಯಲು ಹಿಂಜರಿಯಬೇಡಿ*
*🌲ನಿಮ್ಮ ಶತ್ರುಗಳೆ ಒಳ್ಳೆಯ ಕೆಲಸ ಮಾಡಿದರೆ ಹೊಗಳಿ*
*🌳ತಿಳಿದಿದ್ದು ತಿಳಿಸೋದು ತಿಳಿಯದೆ ಇರೊದನ್ನ ಬೇರೆಯವರಿಂದ ತಿಳ್ಕೊಳ್ಳೊದು ಜಾಣರ ಲಕ್ಷಣ*
*🌴ಯಾರನ್ನೂ ನಿರ್ಲಕ್ಷಿಸಿ ಮಾತನಾಡಬೇಡಿ (ಕಾಲ ಅನ್ನೋದು ಕಲ್ಲನ್ನು ಶಿಲ್ಪಕಲೆಯಾಗಿ ಮಾಡಲುಬಹುದು)*
*🌿ನಿಮ್ಮ ಕೋಪ ಕಡಿಮೆಯಾಗ್ತಿದೆ ಎಂದರೆ ಜ್ಞಾನ ವಿಸ್ತರಣೆಯಾಗ್ತಿದೆ ಎಂದರ್ಥ*
*🌵ಯಾರಾದರು ತಪ್ಪು ಮಾಡಿದರೆ ಬಯ್ಯುವ ಬದಲು ತಿಳಿಸಿ*
*🌱ದೇವರ ಮೇಲೆ ನಂಬಿಕೆ ಇರಲಿ ಇದೊಂದು ಆಧ್ಯಾತ್ಮಿಕ ಶಕ್ತಿ*
*🌾ನಾನೆ ಸರಿ ಎಂಬ ನಿಲುವು ಬಿಟ್ಟು ಬೇಡ*
*🌻ಸಾಮಾನ್ಯ ವ್ಯಕ್ತಿ ಪುಸ್ತಕದ ಜೊತೆ ಇದ್ರೆ ಅಸಾಮಾನ್ಯ ವ್ಯಕ್ತಿ ಪುಸ್ತಕದಲ್ಲಿ ಇರ್ತಾನೆ*
*🐸ಭವಿಷ್ಯ ಅನ್ನೋದು ನಮ್ಮ ಯೋಜನೆಯಲ್ಲ ಅದು ಇವತ್ತು ಮಾಡಿದ ಕೆಲಸದ ಫಲಿತಾಂಶ*
*🐻ನಿಮ್ಮ ಗೆಲುವಿಗೆ ಕಾರಣ ಬಹಳಷ್ಟು ಜನರಿರ್ತಾರೆ ಆದರೆ ನಿಮ್ಮ ಸೋಲಿಗೆ ಕಾರಣ ನೀವು ಮಾತ್ರ*
*🐥ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಅದರಿಂದ ಮನಸ್ಸು ಉಲ್ಲಾಸವಾಗುತ್ತದೆ*.
*🐨ಸೋಲುವದು ತಪ್ಪಲ್ಲ ಪ್ರಯತ್ನಿಸದೆ ಸೋಲುವದು ತಪ್ಪು*
*🙊ಯಾರಾದರು ಬಿದ್ದಾಗ ನಗಬೇಡಿ ಬಿದ್ದಾಗಲೆ ಮೇಲೆಳಲು ಸಾಧ್ಯ*
*🐬ಆದಷ್ಟು ಮಾತಿನಲ್ಲಿ ಸತ್ಯ ಹೇಳಲು ಪ್ರಯತ್ನಿಸಿ*
*🦂ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಕೆಟ್ಟವರಲ್ಲ ಪರಿಸ್ಥಿತಿ ಅವರನ್ನ ಕೆಟ್ಟವರನ್ನಾಗಿ ಮಾಡಿರುತ್ತೆ*
*🐉ವಯಸ್ಸಾದವರಿಗೆ ಗೌರವ ಕೊಡಿ*
*ಅಸಹಾಯಕರಿಗೆ ಸಹಾಯ ಮಾಡಿ*
*ತಪ್ಪು ಮಾಡಿದವರನ್ನು ಕ್ಷಮಿಸಿ*
🙏🏻🍃 *ಶುಭೋದಯ* 🍃🙏🏻
🍃🌞🍃 *ಸುಪ್ರಭಾತ* 🍃🌞🍃
*ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ.*
*ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತೆ..*
👏🤗 *ಶುಭೋದಯ* 🤗👏
*ಕಷ್ಟಪಟ್ಟು ಕಲಿತ ಅಕ್ಷರ...!!!*
*ಕಷ್ಟಪಟ್ಟು ದುಡಿದು ತಿನ್ನುವ ಅನ್ನ...!!!*
*ಕಷ್ಟಪಟ್ಟು ದುಡಿದು ಗಳಿಸಿದ ಸಂಪಾದನೆ....!!!*
*ಕಷ್ಟವಾದರೂ..ಇಷ್ಟದಿಂದಲೇ ಮಾಡುವ ದೈವಭಕ್ತಿ...!!!*
*ಯಾವತ್ತೂ ಯಾರನ್ನೂ...ಕೈಬಿಡಲ್ಲ...!!!*
🙏🏻*ಶುಭ *ಮುಂಜಾನೆ* 🙏🏻
⛳ *ಧಮೋ೯ ರಕ್ಷತಿ ರಕ್ಷಿತಃ* ⛳
ಶುಭದಿನ... ಶುಭವಾಗಲಿ...👏🌷
🌞🌞🌞🌞🌞🌞
🍁ಶುಭನುಡಿ🍁
ಮನುಷ್ಯ ದೀಪವಾದರೂ ಆಗಬೇಕು,
ಕನ್ನಡಿಯಾದರೂ ಆಗಬೇಕು....
ಕಾರಣ, ಒಂದು ಬೆಳಕನ್ನು ಕೊಡುತ್ತದೆ,
ಮತ್ತೊಂದು ಅದನ್ನ ಪ್ರತಿಬಿಂಬಿಸುತ್ತದೆ....!
ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು,ಆದರೆ ಕನ್ನಡಿಯಾಗಬಲ್ಲರು,
ತಿಳಿದಿರುವ ಜ್ಞಾನವನ್ನು ಮತ್ತು ಸಂತೋಷವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ...!!
ಶುಭೋದಯ., ಶುಭದಿನ..🙏🙏🙏
*ಶುಭ ನುಡಿ*
*ದಟ್ಟ ಕಾನನದಲ್ಲಿಯೂ ಕೂಡ ಸೂರ್ಯನ ಕಿರಣ ಭೂಮಿಯನ್ನು ಒಂದು ಸಲ ಸ್ಪರ್ಶಿಸದೇ ತೆರಳುವುದಿಲ್ಲ, ಹಾಗೆಯೇ ಕತ್ತಲ ಜೀವನದಲ್ಲಿ ಬರವಸೆಯ ಬೆಳಕು ಒಂದಲ್ಲ ಒಂದು ದಿನ ಬಂದೇ ಬರುತ್ತದೆ, ಕಾಯುವ ತಾಳ್ಮೆ ಹಾಗೂ ಸಾಧಿಸುವ ಜಾಣ್ಮೆ ಇರಬೇಕಸ್ಟೇ .....*
🙏🏻 *ಶುಭೋದಯ*🙏🏻
🕉🙏🕉🙏🕉🙏🕉
*ಬದುಕನ್ನು ಪ್ರೀತಿಸುತ್ತಾ ಸಾಗಿ*
*ಬದುಕು ನಮ್ಮನ್ನು ಪ್ರೀತಿಸುತ್ತೆ*
*ಸೋಲನ್ನು ನಗುತ್ತಾ ಸ್ವಾಗತಿಸಿ*
*ಗೆಲುವು ನಮ್ಮನ್ನು ಸ್ವಾಗತಿಸುತ್ತೆ.*
*ಸುದಿನಮಸ್ತು*
*💐 🕉 🕉🕉💐*
*"ಸತ್ಯದ ದಾರಿಯಲ್ಲಿ ಹೋಗುವವರಿಗೆ ಅಪಘಾತ ಮತ್ತು ಟ್ರಾಪಿಕ್ ಜಾಮ್ ಇರುವುದಿಲ್ಲ.!! ಏಕೆಂದರೆ ಆ ದಾರಿಯಲ್ಲಿ ತುಂಬಾ ಕಡಿಮೆ ಜನ ಹೋಗುತ್ತಾರೆ."*
-✍🏻~~~~~✍🏻
*ನಾವು ನಡೆಯುವ ದಾರಿ ನ್ಯಾಯ ನೀತಿ ಧರ್ಮಗಳೆಂಬ* *ರಾಜಮಾರ್ಗವಾಗಿದ್ದರೆ ಯಾರಿಗು ತಲೆಬಾಗಿಸುವ ಪ್ರಮೇಯ ಜೀವನದಲ್ಲಿ ಬರದು*.
*ಅಹಂಕಾರದಲಿ ತಾನು
ಮರಗಳು ಎಂದೂ ಉದುರಿದ ಹೂಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಮತ್ತೆ ಹೊಸ ಹೂಗಳನ್ನು ಬಿಡುವದರಲ್ಲೇ ಮಗ್ನವಾಗಿರುತ್ತವೆ.
ಬದುಕಿನಲ್ಲೂ ನಾವು ಕಳೆದುಕೊಂಡಿರುವುದೇನು ಮುಖ್ಯವಲ್ಲ.
ಮತ್ತೆ ಹೇಗೆ ಬೆಳೆಯಬಲ್ಲೆವು
ಎನ್ನುವುದು ಮುಖ್ಯ.
🌄ಶುಭ ಮುಂಜಾನೆ🌄
🌹ಶುಭ ದಿನ🌹
❤🍃 *ಬದುಕು* 🍃❤
*ಈ ಜಗತ್ತಿನಲ್ಲಿ ಆಸ್ತಿವಂತರು ಬಹಳಷ್ಟು*
*ಜನರಿದ್ದಾರೆ ಆಸ್ತಿವಂತರ ಹಿಂದೆ ಹೋಗದೇ*
*ಹೃದಯವಂತರ ಹಿಂದೆ ಹೋಗೋಣ*
*ಯಾಕೆಂದರೆ.......!* *ಆಸ್ತಿಗೆ ಬೆಲೆಕಟ್ಟಬಹುದು* *ಆದರೆ ಪ್ರೀತಿಸುವ ಹೃದಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ*
💐💐*ಶುಭೋಧಯ♩🎙 * 💐💐
🌼🌹ಸುಪ್ರಭಾತ್🌹🌼
ಮೌನದ ಹಿಂದಿರುವ ಮಾತನ್ನು,
ನಗುವಿನ ಹಿಂದಿರುವ ನೋವನ್ನು,
ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೋಳ್ಳುವವರೇ ನಿಜವಾದ "ಆತ್ಮಿಯರು"
*🙏 💐ಶುಭೋದಯ💐🙏*
ಶುಭೋದಯ 🙏
ನುಡಿಮುತ್ತು ✍
ಗಳಿಸಿದ ಧನ ಚಿರವಲ್ಲ,
ಪಡೆದ ಅಧಿಕಾರ ಸ್ಥಿರವಲ್ಲ,
ಏರಿದ ಅಂತಸ್ತು ಶಾಶ್ವತವಲ್ಲ,
ಸಂತಸ ಸಂಭ್ರಮಗಳೂ,
ಸಕಲವೂ ನಸ್ವರ.
ಮಾಡಿದ ಸತ್ಕಾರ್ಯ,
ಮೆರೆದ ಔದಾರ್ಯ,
ಆನಂದಿಸಿ, ಅನುಭವಿಸಿದ
ನೆನಪುಗಳ ಮಾಧುರ್ಯ
ಎಂದಿಗೂ ಅಜರಾಮರ.
ಶುಭದಿನ 💐
🍁 *ನೀನು ಕೆಳಗೆ ಬಿದ್ದು ನೋಡು ಕೈ ಹಿಡಿದು ಎತ್ತಲು ಯಾರು ಬರುವುದಿಲ್ಲ,* *ಆದರೆ ಅದೇ ನೀನು ಎದ್ದು ನಿಲ್ಲು ನಿನ್ನನ್ನು ಕೆಡವಲು ಎಲ್ಲರೂ ಬ೦ದು ನಿಲ್ಲುತ್ತಾರೆ.* 🍁
🦋 *ಶುಭೋದಯ*🦋
*ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು ಬೇಡ.*
*ಬಿಲ್ಲಿನಿಂದ ಬಾಣ ಬಿಡಬೇಕಾದರೆ ಅದನ್ನು ಹಿಂದಕ್ಕೆ ಎಳೆದೇ ಬಿಡಬೇಕು.*
*ಇಲ್ಲವಾದಲ್ಲಿ ಬಾಣ ಗುರಿ ಮುಟ್ಟುವುದಿಲ್ಲ.....*
☀☀ *ಶುಭೋದಯ* ☀☀
⛳ *ಧಮೋ೯ ರಕ್ಷತಿ ರಕ್ಷಿತಃ* ⛳
*✏चुनौतिया ही जिंदगी को*
*रोमांचक बनाती है*
*और इसी से आपके ज़िन्दगी का*
*महत्त्व निर्माण होता है !*
*बुराई का कद कितना भी ऊँचा हो*
*सत्य से छोटा ही होता है..✍🏻*
🐚☀🐚
🐾स्नेह वंदन
🌹🌹नमष्कार 🌹🌹
😊🍀🙏शुभ प्रभात🙏🍀😊
🍁*आपका दिन मंगलमय हो
🌹 *GOOD MORNING* 🌹
🌹🙏🙏🙏🌹
☘ *ಮುಂಜಾನೆ ಮಾತು* ☘
*ತೃಪ್ತಿಗೂ ಯಶಸ್ಸಿಗೂ ಭೇದವಿದೆ. ಯಶಸ್ಸು ಬೇರೆಯವರಿಂದ ಅಳೆಯಲ್ಪಟ್ಟರೆ, ತೃಪ್ತಿ ನಮ್ಮೊಳಗೇ ಇರುವ ಸಂಗತಿ. ಯಶಸ್ಸಿನಲ್ಲೂ ತೃಪ್ತಿಯಿರಲಿ!*
🌷 *ಶುಭೋದಯ*🌷
💐 *ಶುಭ ದಿನ*💐
~~~~~✍🏻
*ನಾವು ನಡೆಯುವ ದಾರಿ ನ್ಯಾಯ ನೀತಿ ಧರ್ಮಗಳೆಂಬ* *ರಾಜಮಾರ್ಗವಾಗಿದ್ದರೆ ಯಾರಿಗು ತಲೆಬಾಗಿಸುವ ಪ್ರಮೇಯ ಜೀವನದಲ್ಲಿ ಬರದು*.
*ಅಹಂಕಾರದಲಿ ತಾನು ನಡೆದದ್ದೆ ದಾರಿ ಎಂದು ಬಾವಿಸಿದರೆ ಮುಂದೆ ಎಲ್ಲರೆದುರು ತಲೆಬಾಗಿಸುವ ಕಾಲ ಬರಬಹುದು*
*🙏🏻🌺ಶುಭೋದಯ🌺🙏🏻*
*🙏🏻🌺ಶುಭದಿನ🌺🙏🏻*
🙏🌞☘ *ಸುಪ್ರಭಾತ* ☘🌞🙏
*ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ..!*
*ಇಷ್ಟ ಅಂತ ಹೇಳಿದ್ರೆ ಯಾರು ಪ್ರೀತಿ ತೋರಿಸಲ್ಲ..!*
*ಅದಕ್ಕೆ ಹೇಳೋದು* *ಕಷ್ಟನಾತೋರಿಸಿಕೊಳ್ಳಬಾರದು,ಇಷ್ಟಾನಾ ಹೇಳಿಕೊಳ್ಳಬಾರದು,ಕಷ್ಟಕ್ಕೆ ಕರುಣೆಯಿಲ್ಲ...ಇಷ್ಟಕ್ಕೆ ಬೆಲೆಯಿಲ್ಲ...😔😔*
🍃🌻🍃 *ಶುಭೋದಯ* 🍃🌻🍃
💐🌿💐 *ಶುಭ ನುಡಿ* 💐🌿💐
ಹೇಳುವ ಮುನ್ನ ಕೇಳಿಸಿಕೊಳ್ಳೋಣ, ಪ್ರತಿಕ್ರಿಯಿಸುವ ಮೊದಲು ಯೋಚಿಸೋಣ, ವ್ಯಯಿಸುವ ಮೊದಲು ಗಳಿಸೋಣ, ಶಿಸ್ತು , ಸಂಯಮ ಬೆಳೆಸಿಕೊಂಡು ಸಮಸ್ಯೆಗಳಿಗೆ ತೆರೆ ಎಳೆಯೋಣ.
💐🌹 *ಶುಭೋದಯ* 🌹💐
💐🌹 *ಶುಭದಿನ* 🌹💐
🌻💐Ⓜ💐🌻
*ಬೇರು ಆಳಕ್ಕೆ ಹೋಗಿರುವ ಮರಗಳು ಬಿರುಗಾಳಿಯನ್ನು ಎದರಿಸುತ್ತವೆ.ಬೇರುಗಳು ಗಟ್ಟಿಯಿಲ್ಲದ ಮರಗಳು ಮಾತ್ರ ಬೀಳುತ್ತವೆ. ನಾವು ಗಟ್ಟಿಯಾಗಿದ್ದರೆ, ನಮ್ಮನ್ನು ಯಾರು ಏನೂ ಮಾಡಲಾರರು.*
*ಈ ಗಟ್ಟಿಯಾಗುವ ಕ್ರಿಯೆ ಮಾತ್ರ ನಿರಂತರವಾಗಿರಬೇಕು.*
*🌷ಶುಭೋಧಯ🌷*
*💐 ಶುಭದಿನ💐*
💐💐🙏ಶುಭೋದಯ 🙏💐💐 ""ಈ ಪ್ರೇರಣಾ ಸಾಲನ್ನು ಓದಿ""
🎤 *ಅಮೃತವಾಣಿ* 📢
⚘⚘* "ಗೆಳೆಯರೆ"* ⚘⚘
"ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ ....
"ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ ...
"ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತವೆ ...
"ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ ...
"ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ ...
"ಕೆಳಗೆ ಬೀಳುವಾಗ ಕುಗ್ಗದೆ ... "ಮೇಲೇರುವಾಗ ಹಿಗ್ಗದೆ .... "ಸಮಚಿತ್ತದಿ ಬಾಳಿ ಬದುಕುವುದು ಒಳಿತು .....
*⚘ಬದುಕು ಟೀಚರ್ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*......
🙏 "ಶಾಂತವಾಗಿ ಆಲೋಚಿಸಿ ನೋಡಿ"
*⚘"ಬದುಕು ಸಾರ್ಥಕವಾಗುತ್ತದೆ..⚘*
🌻 *💐ಶುಭಮುಂಜಾನೆ💐* 🌻
💐💐very good morning 💐 💐
🙏 *ಸರ್ವೇ ಜನಾ ಸುಖಿನೋಭವಂತು* 🙏
🌹🙏🌻💞🌻🙏🌹
🙏ಶುಭೋದಯ🙏
"ಮನಸ್ಸು ತುಂಬ ನೋವು ಇಟ್ಟುಕೊಂಡು ಕೊರಗಗುವುದಕ್ಕಿಂತ ಅದನ್ನು ಮಾತಿನಲ್ಲೊ ಅಥವಾ ಕಣ್ಣೀರಿನಿಂದ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳಿ ಇಲ್ಲಂದ್ರೆ ಮುಂದೊಂದಿನ ಅದು ನಮ್ಮ ಜೀವನವನ್ನೇ ನಾಶ ಮಾಡಬಹುದು...."
💐ಈ ದಿನ ಎಲ್ಲರಿಗೂ ಶುಭವಾಗಲಿ💐
*🍃 ಸವಿ ಮಾತು 🍃*
*ಚಿಂತೆ...ನಾಳಿನ ತೊಂದರೆಗಳನ್ನು ತೊಡೆದು ಹಾಕುವುದಿಲ್ಲ. ಬದಲಿಗೆ ಇಂದಿನ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ.*
*🍂ಶುಭೋದಯ🍂*
*🐾 ಶುಭದಿನ 🐾*
💐 *ಜೀವನದಲ್ಲಿ ಎಲ್ಲವನ್ನು*
*ಶಾಶ್ವತವಾಗಿ ಪಡೆಯಲು*
*ಬಯಸುತ್ತೇವೆ*.
*ಆದರೆ*
*ಜೀವನವೇ ಶಾಶ್ವತವಲ್ಲ*
*ಎಂಬುದನ್ನು*
*ಮರೆಯುತ್ತೇವೆ*..🙃
🍇🍒🌲🌴 *ಶುಭೋದಯ* 🌷🍅🌱
💥 ಮುತ್ತಿನಂತ ಮಾತು 💥
ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ,
ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ....
*ಶುಭೋದಯ*
ಮುತ್ತಿನಂಥ ಮಾತು
*"ತಿರಸ್ಕಾರದಿಂದ ಕಾಣುವ ಗೆಳೆಯರಿಗೋಸ್ಕರ ಅಳುತ್ತಾ ಕುಳಿತುಕೊಳ್ಳಬೇಡಿ.. ಬದಲಾಗಿ ನಗುತ್ತ ಅವರಿಗೊಂದು ಥ್ಯಾಂಕ್ಸ್ ಹೇಳಿ ಏಕೆಂದರೆ ಅವರಿಗಿಂತ ಉತ್ತಮ ಗೆಳೆಯರ ಹುಡುಕಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ"...!*
*"ನಿಮ್ಮ ವಿಶ್ವಾಸಿಗರಲ್ಲಿ ಮಾತ್ರವೇ ನಿಮ್ಮ ಮನದ ನೋವನ್ನು ಬಿಚ್ಚಿಡಿ.. ವಿಶ್ವಾಸಕ್ಕೆ ಅರ್ಹರಲ್ಲದ ವ್ಯಕ್ತಿಗಳ ಜೊತೆ ನೀವು ಮನದ ನೋವು ಹೇಳಿಕೊಂಡರೆ ನಿಮ್ಮ ನೋವಿನ ಅಸಹಾಯಕತೆಯನ್ನೇ ಅವರು ಬಂಡವಾಳ ಮಾಡಿಕೊಳ್ತಾರೆ."*
*💐 ಶುಭದಿನ💐*
💐ಶುಭೋದಯ💐
🌞🌞🌞🌞🌞🌞
ಮನೆ ಸಣ್ಣದಾದರೂ ಮನಸ್ಸು
ದೊಡ್ಡದಿರಲಿ.
ಹೃದಯ ಮುಷ್ಟಯಷ್ಟಿದ್ದರೂ ಪ್ರೀತಿ,
ಸ್ನೇಹ ಬೆಟ್ಟದಷ್ಟಿರಲಿ.
ಹಣದಲ್ಲಿ ಬಡತನ ಇದ್ದರೂ
ಗುಣದಲ್ಲಿ ಶ್ರೀಮಂತಿಕೆ ಇರಲಿ.
🌷ಇಂದಿನ ಕಾರ್ಯಗಳಲ್ಲಿ ಯಶಸ್ಸು ಸಿಗಲಿ...
ಶುಭದಿನ... ಶುಭವಾಗಲಿ...👏🌷
🌞🌞🌞🌞
🙏 *ಶುಭೋದಯ* 🙏
*ಬೇರೇಯವರಿಗೋಸ್ಕರ ತಲೆ ಕೆಡಿಸಿಕೊಂಡು ಪ್ರಯೋಜನವಿಲ್ಲ*
*ಬೇರೆಯವರಿಗೋಸ್ಕರ ಮನಸ್ಸಿಗೆ* *ನೋವ್ ಮಾಡ್ಕೊಳ್ಳೋದ್ರಲ್ಲಿ ಅರ್ಥ ಇಲ್ಲ*
*ಇಲ್ಲಿ ಯಾರು ನಮ್ಮೋರಲ್ಲ*
*ಎಲ್ಲಾ ಕಾಲಕ್ಕೆ ತಕ್ಕಂತೆ ತಮಗೆ ಬೇಕಾದಂತೆ ಬದಲಾಗೋ ಉಸರವಳ್ಳಿಗಳು ಅಷ್ಟೇ*....
🙏 *ಶುಭೋದಯ*
📿: ಪ್ರಪಂಚದಲ್ಲಿ ಅತಿ ದುಬಾರಿ
ವಸ್ತು ಅಂದ್ರೆ ನಂಬಿಕೆ ಅದನ್ನು
ಗಳಿಸಲು ಎಷ್ಟೋ ವರ್ಷಗಳೇ
ಬೇಕು.ಆದರೆ ಅದನ್ನು
ನಾಶಗೊಳಿಸಲು ಕೆಲವೇ ಕ್ಷಣ
ಸಾಕು......✍
📿: 💐 ಶುಭೋದಯ 😌☺💐
🙏🏻💞🌞 *ಸುಪ್ರಭಾತ* 🌞💞🙏🏻
💐 *ನುಡಿಮುತ್ತುಗಳು* 💐
*🎄ಓದುವುದನ್ನು ಹವ್ಯಾಸವಾಗಿಸಿ ಇದರಿಂದ ಜ್ಞಾನ ವಿಸ್ತಾರವಾಗುತ್ತದೆ*
*☘ಅಗತ್ಯವಿದ್ದರೆ ನಿಮಗಿಂತ ಕಿರಿಯರ ಸಲಹೆ ಪಡೆಯಲು ಹಿಂಜರಿಯಬೇಡಿ*
*🌲ನಿಮ್ಮ ಶತ್ರುಗಳೆ ಒಳ್ಳೆಯ ಕೆಲಸ ಮಾಡಿದರೆ ಹೊಗಳಿ*
*🌳ತಿಳಿದಿದ್ದು ತಿಳಿಸೋದು ತಿಳಿಯದೆ ಇರೊದನ್ನ ಬೇರೆಯವರಿಂದ ತಿಳ್ಕೊಳ್ಳೊದು ಜಾಣರ ಲಕ್ಷಣ*
*🌴ಯಾರನ್ನೂ ನಿರ್ಲಕ್ಷಿಸಿ ಮಾತನಾಡಬೇಡಿ (ಕಾಲ ಅನ್ನೋದು ಕಲ್ಲನ್ನು ಶಿಲ್ಪಕಲೆಯಾಗಿ ಮಾಡಲುಬಹುದು)*
*🌿ನಿಮ್ಮ ಕೋಪ ಕಡಿಮೆಯಾಗ್ತಿದೆ ಎಂದರೆ ಜ್ಞಾನ ವಿಸ್ತರಣೆಯಾಗ್ತಿದೆ ಎಂದರ್ಥ*
*🌵ಯಾರಾದರು ತಪ್ಪು ಮಾಡಿದರೆ ಬಯ್ಯುವ ಬದಲು ತಿಳಿಸಿ*
*🌱ದೇವರ ಮೇಲೆ ನಂಬಿಕೆ ಇರಲಿ ಇದೊಂದು ಆಧ್ಯಾತ್ಮಿಕ ಶಕ್ತಿ*
*🌾ನಾನೆ ಸರಿ ಎಂಬ ನಿಲುವು ಬಿಟ್ಟು ಬೇಡ*
*🌻ಸಾಮಾನ್ಯ ವ್ಯಕ್ತಿ ಪುಸ್ತಕದ ಜೊತೆ ಇದ್ರೆ ಅಸಾಮಾನ್ಯ ವ್ಯಕ್ತಿ ಪುಸ್ತಕದಲ್ಲಿ ಇರ್ತಾನೆ*
*🐸ಭವಿಷ್ಯ ಅನ್ನೋದು ನಮ್ಮ ಯೋಜನೆಯಲ್ಲ ಅದು ಇವತ್ತು ಮಾಡಿದ ಕೆಲಸದ ಫಲಿತಾಂಶ*
*🐻ನಿಮ್ಮ ಗೆಲುವಿಗೆ ಕಾರಣ ಬಹಳಷ್ಟು ಜನರಿರ್ತಾರೆ ಆದರೆ ನಿಮ್ಮ ಸೋಲಿಗೆ ಕಾರಣ ನೀವು ಮಾತ್ರ*
*🐥ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಅದರಿಂದ ಮನಸ್ಸು ಉಲ್ಲಾಸವಾಗುತ್ತದೆ*.
*🐨ಸೋಲುವದು ತಪ್ಪಲ್ಲ ಪ್ರಯತ್ನಿಸದೆ ಸೋಲುವದು ತಪ್ಪು*
*🙊ಯಾರಾದರು ಬಿದ್ದಾಗ ನಗಬೇಡಿ ಬಿದ್ದಾಗಲೆ ಮೇಲೆಳಲು ಸಾಧ್ಯ*
*🐬ಆದಷ್ಟು ಮಾತಿನಲ್ಲಿ ಸತ್ಯ ಹೇಳಲು ಪ್ರಯತ್ನಿಸಿ*
*🦂ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಕೆಟ್ಟವರಲ್ಲ ಪರಿಸ್ಥಿತಿ ಅವರನ್ನ ಕೆಟ್ಟವರನ್ನಾಗಿ ಮಾಡಿರುತ್ತೆ*
*🐉ವಯಸ್ಸಾದವರಿಗೆ ಗೌರವ ಕೊಡಿ*
*ಅಸಹಾಯಕರಿಗೆ ಸಹಾಯ ಮಾಡಿ*
*ತಪ್ಪು ಮಾಡಿದವರನ್ನು ಕ್ಷಮಿಸಿ*
🙏🏻🍃 *ಶುಭೋದಯ* 🍃🙏🏻
🍃🌞🍃 *ಸುಪ್ರಭಾತ* 🍃🌞🍃
*ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ.*
*ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತೆ..*
👏🤗 *ಶುಭೋದಯ* 🤗👏
*ಕಷ್ಟಪಟ್ಟು ಕಲಿತ ಅಕ್ಷರ...!!!*
*ಕಷ್ಟಪಟ್ಟು ದುಡಿದು ತಿನ್ನುವ ಅನ್ನ...!!!*
*ಕಷ್ಟಪಟ್ಟು ದುಡಿದು ಗಳಿಸಿದ ಸಂಪಾದನೆ....!!!*
*ಕಷ್ಟವಾದರೂ..ಇಷ್ಟದಿಂದಲೇ ಮಾಡುವ ದೈವಭಕ್ತಿ...!!!*
*ಯಾವತ್ತೂ ಯಾರನ್ನೂ...ಕೈಬಿಡಲ್ಲ...!!!*
🙏🏻*ಶುಭ *ಮುಂಜಾನೆ* 🙏🏻
⛳ *ಧಮೋ೯ ರಕ್ಷತಿ ರಕ್ಷಿತಃ* ⛳
ಶುಭದಿನ... ಶುಭವಾಗಲಿ...👏🌷
🌞🌞🌞🌞🌞🌞
🍁ಶುಭನುಡಿ🍁
ಮನುಷ್ಯ ದೀಪವಾದರೂ ಆಗಬೇಕು,
ಕನ್ನಡಿಯಾದರೂ ಆಗಬೇಕು....
ಕಾರಣ, ಒಂದು ಬೆಳಕನ್ನು ಕೊಡುತ್ತದೆ,
ಮತ್ತೊಂದು ಅದನ್ನ ಪ್ರತಿಬಿಂಬಿಸುತ್ತದೆ....!
ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು,ಆದರೆ ಕನ್ನಡಿಯಾಗಬಲ್ಲರು,
ತಿಳಿದಿರುವ ಜ್ಞಾನವನ್ನು ಮತ್ತು ಸಂತೋಷವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ...!!
ಶುಭೋದಯ., ಶುಭದಿನ..🙏🙏🙏
*ಶುಭ ನುಡಿ*
*ದಟ್ಟ ಕಾನನದಲ್ಲಿಯೂ ಕೂಡ ಸೂರ್ಯನ ಕಿರಣ ಭೂಮಿಯನ್ನು ಒಂದು ಸಲ ಸ್ಪರ್ಶಿಸದೇ ತೆರಳುವುದಿಲ್ಲ, ಹಾಗೆಯೇ ಕತ್ತಲ ಜೀವನದಲ್ಲಿ ಬರವಸೆಯ ಬೆಳಕು ಒಂದಲ್ಲ ಒಂದು ದಿನ ಬಂದೇ ಬರುತ್ತದೆ, ಕಾಯುವ ತಾಳ್ಮೆ ಹಾಗೂ ಸಾಧಿಸುವ ಜಾಣ್ಮೆ ಇರಬೇಕಸ್ಟೇ .....*
🙏🏻 *ಶುಭೋದಯ*🙏🏻
🕉🙏🕉🙏🕉🙏🕉
*ಬದುಕನ್ನು ಪ್ರೀತಿಸುತ್ತಾ ಸಾಗಿ*
*ಬದುಕು ನಮ್ಮನ್ನು ಪ್ರೀತಿಸುತ್ತೆ*
*ಸೋಲನ್ನು ನಗುತ್ತಾ ಸ್ವಾಗತಿಸಿ*
*ಗೆಲುವು ನಮ್ಮನ್ನು ಸ್ವಾಗತಿಸುತ್ತೆ.*
*ಸುದಿನಮಸ್ತು*
*💐 🕉 🕉🕉💐*
*"ಸತ್ಯದ ದಾರಿಯಲ್ಲಿ ಹೋಗುವವರಿಗೆ ಅಪಘಾತ ಮತ್ತು ಟ್ರಾಪಿಕ್ ಜಾಮ್ ಇರುವುದಿಲ್ಲ.!! ಏಕೆಂದರೆ ಆ ದಾರಿಯಲ್ಲಿ ತುಂಬಾ ಕಡಿಮೆ ಜನ ಹೋಗುತ್ತಾರೆ."*
-✍🏻~~~~~✍🏻
*ನಾವು ನಡೆಯುವ ದಾರಿ ನ್ಯಾಯ ನೀತಿ ಧರ್ಮಗಳೆಂಬ* *ರಾಜಮಾರ್ಗವಾಗಿದ್ದರೆ ಯಾರಿಗು ತಲೆಬಾಗಿಸುವ ಪ್ರಮೇಯ ಜೀವನದಲ್ಲಿ ಬರದು*.
*ಅಹಂಕಾರದಲಿ ತಾನು
ಮರಗಳು ಎಂದೂ ಉದುರಿದ ಹೂಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಮತ್ತೆ ಹೊಸ ಹೂಗಳನ್ನು ಬಿಡುವದರಲ್ಲೇ ಮಗ್ನವಾಗಿರುತ್ತವೆ.
ಬದುಕಿನಲ್ಲೂ ನಾವು ಕಳೆದುಕೊಂಡಿರುವುದೇನು ಮುಖ್ಯವಲ್ಲ.
ಮತ್ತೆ ಹೇಗೆ ಬೆಳೆಯಬಲ್ಲೆವು
ಎನ್ನುವುದು ಮುಖ್ಯ.
🌄ಶುಭ ಮುಂಜಾನೆ🌄
🌹ಶುಭ ದಿನ🌹
❤🍃 *ಬದುಕು* 🍃❤
*ಈ ಜಗತ್ತಿನಲ್ಲಿ ಆಸ್ತಿವಂತರು ಬಹಳಷ್ಟು*
*ಜನರಿದ್ದಾರೆ ಆಸ್ತಿವಂತರ ಹಿಂದೆ ಹೋಗದೇ*
*ಹೃದಯವಂತರ ಹಿಂದೆ ಹೋಗೋಣ*
*ಯಾಕೆಂದರೆ.......!* *ಆಸ್ತಿಗೆ ಬೆಲೆಕಟ್ಟಬಹುದು* *ಆದರೆ ಪ್ರೀತಿಸುವ ಹೃದಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ*
💐💐*ಶುಭೋಧಯ♩🎙 * 💐💐
🌼🌹ಸುಪ್ರಭಾತ್🌹🌼
ಮೌನದ ಹಿಂದಿರುವ ಮಾತನ್ನು,
ನಗುವಿನ ಹಿಂದಿರುವ ನೋವನ್ನು,
ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೋಳ್ಳುವವರೇ ನಿಜವಾದ "ಆತ್ಮಿಯರು"
*🙏 💐ಶುಭೋದಯ💐🙏*
ಶುಭೋದಯ 🙏
ನುಡಿಮುತ್ತು ✍
ಗಳಿಸಿದ ಧನ ಚಿರವಲ್ಲ,
ಪಡೆದ ಅಧಿಕಾರ ಸ್ಥಿರವಲ್ಲ,
ಏರಿದ ಅಂತಸ್ತು ಶಾಶ್ವತವಲ್ಲ,
ಸಂತಸ ಸಂಭ್ರಮಗಳೂ,
ಸಕಲವೂ ನಸ್ವರ.
ಮಾಡಿದ ಸತ್ಕಾರ್ಯ,
ಮೆರೆದ ಔದಾರ್ಯ,
ಆನಂದಿಸಿ, ಅನುಭವಿಸಿದ
ನೆನಪುಗಳ ಮಾಧುರ್ಯ
ಎಂದಿಗೂ ಅಜರಾಮರ.
ಶುಭದಿನ 💐
🍁 *ನೀನು ಕೆಳಗೆ ಬಿದ್ದು ನೋಡು ಕೈ ಹಿಡಿದು ಎತ್ತಲು ಯಾರು ಬರುವುದಿಲ್ಲ,* *ಆದರೆ ಅದೇ ನೀನು ಎದ್ದು ನಿಲ್ಲು ನಿನ್ನನ್ನು ಕೆಡವಲು ಎಲ್ಲರೂ ಬ೦ದು ನಿಲ್ಲುತ್ತಾರೆ.* 🍁
🦋 *ಶುಭೋದಯ*🦋
*ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು ಬೇಡ.*
*ಬಿಲ್ಲಿನಿಂದ ಬಾಣ ಬಿಡಬೇಕಾದರೆ ಅದನ್ನು ಹಿಂದಕ್ಕೆ ಎಳೆದೇ ಬಿಡಬೇಕು.*
*ಇಲ್ಲವಾದಲ್ಲಿ ಬಾಣ ಗುರಿ ಮುಟ್ಟುವುದಿಲ್ಲ.....*
☀☀ *ಶುಭೋದಯ* ☀☀
⛳ *ಧಮೋ೯ ರಕ್ಷತಿ ರಕ್ಷಿತಃ* ⛳
Comments
Post a Comment